ತಲೆ-ಹರಟೆ ಕನ್ನಡ ಪಾಡ್ಕಾಸ್ಟ್. ಹರಟೆ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ? ತಲೆ ಹರಟೆ ಪಾಡ್ಕಾಸ್ಟ್ ನಲ್ಲಿ ಕನ್ನಡ ಮತ್ತು ಸ್ವಲ್ಪ ಇಂಗ್ಲಿಷ್ನಲ್ಲಿ ವಿಜ್ಞಾನ, ತಂತ್ರಜ್ಞಾನ, ಅಂತರರಾಷ್ಟ್ರೀಯ ವ್ಯವಹಾರಗಳು, ಎಕನಾಮಿಕ್ಸ್ ನಂತಹ ಕ್ಷೇತ್ರಗಳಲ್ಲಿನ ಬೆಳವಣಿಗೆಗಳ ಬಗ್ಗೆ ಮತ್ತು ಭಾರತ,.ಕರ್ನಾಟಕ.ಮತ್ತು ಬೆಂಗಳೂರಿನ ಮೇಲೆ ಅವು ಬೀರುವ ಪರಿಣಾಮಗಳ ಬಗ್ಗೆ ಎಕ್ಸ್ಪೆರ್ಟ್ಸ್ ಜೊತೆ, ಪವನ್ ಶ್ರೀನಾಥ್, ಸೂರ್ಯಪ್ರಕಾಶ್ ಮತ್ತೆ ಗಣೇಶ್ ಚಕ್ರವರ್ತಿ ಅವರು ಪ್ರತಿ ಬುಧವಾರ ಮಾತನಾಡುತ್ತಾರೆ. ಬನ್ನಿ ಕೇಳಿ. The Thalé-Haraté Kannada Podcast is a weekly talkshow that bridges Kannada and English, as well as Karnataka and the world. Every Wednesday, hosts Pavan Srinath, Surya Prakash BS and Ganesh Chakravarthi talk to guests about everything under the sun and try to have fun while doing so. The show covers everything from technology, economics and geopolitics to Karnataka and Bangalore's governance and public affairs.
ಸಿ.ಎ.ಎ. ಮತ್ತು ಏನ್.ಆರ್.ಸಿ. ವಿರುದ್ಧ ಲಕ್ಷಾಂತರ ಜನರು ಏಕೆ ಹೋರಾಟ ಮಾಡುತ್ತಿದ್ದಾರೆ? ಒಂದು ರಾಷ್ಟ್ರೀಯ ಪೌರತ್ವ ನೋಂದಣಿ ಇಂದ ಆಗುವ ಸಮಸ್ಯೆಗಳೇನು? ಜನರನ್ನು ಶಾಂತಿಯುತ ಹೋರಾಟ ಮಾಡುವುದರಿಂದ ಏಕೆ ತಡೆಯುತ್ತಿದ್ದಾರೆ? ಅಲೋಕ್ ಪ್ರಸನ್ನ ಕುಮಾರ್ ಮತ್ತು ಸರಾಯು ನಟರಾಜನ್ ಅವರು ನಮ್ಮ 50, 51 ಮತ್ತು 52ನೇ ಸಂಚಿಕೆಗಳಲ್ಲಿ ಸಿಎಎ ಮತ್ತು ಏನ್ ಅರ್ ಸಿ ಬಗ್ಗೆ ಚರ್ಚೆ ಮಾಡುತ್ತಾರೆ.
ಈ 52ನೇ ಸಂಚಿಕೆಯಲ್ಲಿ ಶಾಂತಿಯುತ ಹೋರಾಟದ ಬಗ್ಗೆ, ಪೊಲೀಸ್ ಮತ್ತು ಇತರ ಜನದ ದೌರ್ಜನ್ಯದ ಬಗ್ಗೆ ಮತ್ತು ಸೆಕ್ಷನ್ ೧೪೪ ಬ...
ಸಿ.ಎ.ಎ. ಮತ್ತು ಏನ್.ಆರ್.ಸಿ. ವಿರುದ್ಧ ಲಕ್ಷಾಂತರ ಜನರು ಏಕೆ ಹೋರಾಟ ಮಾಡುತ್ತಿದ್ದಾರೆ? ಒಂದು ರಾಷ್ಟ್ರೀಯ ಪೌರತ್ವ ನೋಂದಣಿ ಇಂದ ಆಗುವ ಸಮಸ್ಯೆಗಳೇನು? ಜನರನ್ನು ಶಾಂತಿಯುತ ಹೋರಾಟ ಮಾಡುವುದರಿಂದ ಏಕೆ ತಡೆಯುತ್ತಿದ್ದಾರೆ? ಅಲೋಕ್ ಪ್ರಸನ್ನ ಕುಮಾರ್ ಮತ್ತು ಸರಾಯು ನಟರಾಜನ್ ಅವರು ನಮ್ಮ 50, 51 ಮತ್ತು 52ನೇ ಸಂಚಿಕೆಗಳಲ್ಲಿ ಸಿಎಎ ಮತ್ತು ಏನ್ ಅರ್ ಸಿ ಬಗ್ಗೆ ಚರ್ಚೆ ಮಾಡುತ್ತಾರೆ.
ಈ 51ನೇ ಸಂಚಿಕೆಯಲ್ಲಿ ಪೌರತ್ವ ನೋಂದಣಿ ಬಗ್ಗೆ, ಅಸ್ಸಾಂ ರಾಜ್ಯದಲ್ಲಿ ಇದರ ಪರಿಣಾಮಗಳು ಮತ್ತು ದೇಶಾದ್ಯಂತ ಇದನ್ನು ಜಾರ...
ಸಿ.ಎ.ಎ. ಮತ್ತು ಏನ್.ಆರ್.ಸಿ. ವಿರುದ್ಧ ಲಕ್ಷಾಂತರ ಜನರು ಏಕೆ ಹೋರಾಟ ಮಾಡುತ್ತಿದ್ದಾರೆ? ಒಂದು ರಾಷ್ಟ್ರೀಯ ಪೌರತ್ವ ನೋಂದಣಿ ಇಂದ ಆಗುವ ಸಮಸ್ಯೆಗಳೇನು? ಜನರನ್ನು ಶಾಂತಿಯುತ ಹೋರಾಟ ಮಾಡುವುದರಿಂದ ಏಕೆ ತಡೆಯುತ್ತಿದ್ದಾರೆ? ಅಲೋಕ್ ಪ್ರಸನ್ನ ಕುಮಾರ್ ಮತ್ತು ಸರಾಯು ನಟರಾಜನ್ ಅವರು ನಮ್ಮ 50, 51 ಮತ್ತು 52ನೇ ಸಂಚಿಕೆಗಳಲ್ಲಿ ಸಿಎಎ ಮತ್ತು ಏನ್ ಅರ್ ಸಿ ಬಗ್ಗೆ ಚರ್ಚೆ ಮಾಡುತ್ತಾರೆ.
ಈ 50ನೇ ಸಂಚಿಕೆಯಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ಮತ್ತು ಇದರ ಅಸಂವಿಧಾನಿಕ ಗುಣಗಳ ಬಗ್ಗೆ ಮಾತನಾಡಿದ್ದಾರೆ.
ಉಪಗ್ರಹಗಳನ್ನು ಬಳಸುವ ಮೊದಲು ಜನರು ಜಗತ್ತನ್ನು ಹೇಗೆ ಅಳೆಯುತ್ತಇದ್ರು? ಎವರೆಸ್ಟ್ ಪರ್ವತದ ಎತ್ತರವನ್ನು ಅಳೆಯುವ ಪ್ರಕ್ರಿಯೆಯು ಬೆಂಗಳೂರಿನಲ್ಲಿ ಪ್ರಾರಂಭವಾಯಿತೆ?
ಉದಯ ಕುಮಾರ್ ಪಿ.ಎಲ್. ಅವರು 'ದ ಗ್ರೇಟ್ ಟ್ರಿಗ್ನೊಮೆಟ್ರಿಕ್ ಸರ್ವೇ' ಬಗ್ಗೆ ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ ನಮ್ಮ ತಲೆ-ಹರಟೆ ಕನ್ನಡ ಪಾಡ್ಕಾಸ್ತಿನ 49ನೇ ಕಂತಿನಲ್ಲಿ ಮಾತನಾಡುತ್ತಾರೆ.
How was the world mapped and measured before the era of satellites? Did the process of ...
ತಲೆ-ಹರಟೆ ಕನ್ನಡ ಪಾಡ್ಕಾಸ್ಟ್ ಗೆ ಇಂದು ಮೊದಲ ವರ್ಷದ ಸಂಭ್ರಮಾಚರಣೆ. ನಮ್ಮನ್ನು ಸತತವಾಗಿ ಹುರಿದುಂಬಿಸುತ್ತಿರುವ ಕೇಳುಗರಿಗೂ ಮತ್ತು ತಮ್ಮ ಅಮೂಲ್ಯವಾದ ಸಮಯವನ್ನೂ ತಿಳುವಳಿಕೆಯನ್ನೂ ನಮ್ಮ ಜೊತೆ ಹಂಚಿಕೊಳ್ಳುತ್ತಿರುವ ಅತಿಥಿಗಳಿಗೂ ನಾವು ಚಿರ ಋಣಿ ಯಾಗಿದ್ದೇವೆ.
ನಮ್ಮ ಈ 48 ಕಂತಿನಲ್ಲಿ, ಕರ್ನಾಟಕಕ್ಕೇ ವಿಶಿಷ್ಟವಾದ ವೀರಗಲ್ಲುಗಳ ಬಗ್ಗೆ 40 ವರ್ಷಗಳ ಸಂಶೋಧನೆಯನ್ನು ಹಿರಿಯ ವಿದ್ವಾಂಸರಾದ ಡಾ. ಶೇಷಾಶಾಸ್ತ್ರಿಯವರು ಹಂಚಿಕೊಂಡಿದ್ದಾರೆ. ನಮಗೆ ದೊರೆತಿರುವ ವೀರಗಲ್ಲುಗಳು ಮತ್ತು ಮಾಸ್ತಿಕಲ್ಲುಗಳು ಸುಮಾರು...
ವಿದ್ಯಾಭ್ಯಾಸವು ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದರ ಬಗ್ಗೆ ಸಾಕಷ್ಟು ಸಂಶೋದನೆಗಳಿವೆ. ಆದರೆ ಬರೇ ಒಂದು ವರ್ಷದ ಅವಧಿಯನ್ನು ಶಾಲೆಯಲಿ ಅಥವಾ ಕಾಲೇಜಿನಲ್ಲಿ ಕಳೆದರೆ ಇಂತಹ ಬಲಾವಣೆಗಳನ್ನು ಕಾಣಬಹುದು? ದೇಶದ ಮಟ್ಟದಲ್ಲಿ ಯಾವ ರೀತಿ ಪರಿವರ್ತನೆಯನ್ನು ಮೂಡಿಸಬಹುದು? ಇಕೊನೊಮಿಸ್ಟ್ಸ್ ಅವರು ಈ ವಿಚಾರದಲ್ಲಿ ಹೊಸ ಉತ್ತರಗಳನ್ನು ಹುಡುಕುತ್ತಾನೆ ಇದ್ದಾರೆ.
ನಮ್ಮ ಈ ಸಂಚಿಕೆಯಲ್ಲಿ ಪವನ್ ಶ್ರೀನಾಥ್ ಅವರು ಇಕೊನೊಮಿಸ್ಟ್ ನವೀನ್ ಕುಮಾರ್ ಅವರ ಜೊತೆ ಆರ್ಥಿಕ ಸಂಶೋಧನೆಯ ಬಗ್ಗೆ ಮಾತನಾಡು...
ಹವಾಮಾನ ಚರ್ಚೆ ಅನ್ನೋದು ನಮ್ಮೆಲ್ಲರಿಗೂ ಬಹಳ ಪ್ರಿಯವಾದದ್ದು. ಕಳೆದ ದಶಕಗಳಲ್ಲಿ ಮಳೆಗಾಲ, ಬೇಸಿಗೆ, ಮತ್ತು ಚಳಿಗಾಲದ ವಿಧಾನಗಳು ಬದಲಾದಂತಾಗಿದೆ. ಹವಾಮಾನ ಪರಿವರ್ತನೆ, ಇಲ್ಲ ಕ್ಲೈಮೇಟ್ ಚೇಂಜ್ ಇದಕ್ಕೆ ಕಾರಣವೇ? ನಮಗೆ ಹವಾಮಾನದ ಬಗ್ಗೆ ಸರಿಯಾಗಿ ಎಷ್ಟು ಗೊತ್ತು?
ನಮ್ಮ ಈ 46ನೇ ಸಂಚಿಕೆಯ್ಲಿ ಗಣೇಶ್ ಚಕ್ರವರ್ತಿ ಮತ್ತು ಪವನ್ ಶ್ರೀನಾಥ್ ಅವರು ಬೆಂಗಳೂರಿನ ಹವಾಮಾನದ ಬಗ್ಗೆ ಮತ್ತು ಹವಾಮಾನದ ವಿಜ್ಞಾನದ ಚರ್ಚೆ ಮಾಡುತ್ತಾರೆ.
Bangaloreans love to talk about the weather, perha...
ತುಳು ಎಂಬುದು ಬರೇ ಒಂದು ಭಾಷೆ ಅಲ್ಲ. ಆ ಪ್ರದೇಶದಲ್ಲಿ ಆದರೆ ಆದ ಸಂಸ್ಕೃತಿ, ಸಂಪ್ರದಾಯಗಳು ಮೂಡಿ ಬಂದಿವೆ. ನಮ್ಮ ೪೫ ಸಂಚಿಕೆಯಲ್ಲಿ ಗಣೇಶ್ ಚಕ್ರವರ್ತಿ ಅವರು ತುಳುನಾಡಿನ ವ್ಯಶಿಷ್ಯತೇಗಾಲ ಬಗ್ಗೆ ಒಂದು ಸಂಕ್ಷಿಪ್ತವಾದ ಚರ್ಚೆ ಮಾಡುತ್ತಾರೆ ಕಾರ್ತಿಕ್ ಮಳ್ಳಿ ಅವರ ಜೊತೆ. ಕಾರ್ತಿಕ್ ಅವರು ಒಬ್ಬ ಪತ್ರಕರ್ತ, ಸಾಮಾಜಿಕ ವಿಜ್ಜಾನ, ಭಾಷಾಶಾಸ್ತ್ರ ಮತ್ತು ಸಾಹಿತ್ಯದ ಮೇಲೆ ಸಂಶೋಧನೆ ಮಾಡುತ್ತಾರೆ.
Tulunadu is not just a region. It has its own unique history, practices, and culture. In ...
ಭಾರತದ ಸ್ವತಂತ್ರ್ಯದ ನಂತರ ಶಿಕ್ಷಣ ಹೇಗೆ ಮೂಡಿ ಬಂದಿದೆ? ಸರ್ಕಾರಗಳು ಸಾವಿರಾರು ಕೋಟಿ ಶಿಕ್ಷಣದ ಮೇಲೆ ಖರ್ಚ್ ಮಾಡಿಯೂ ಸಹ ಏಕೆ ನಮ್ಮ ಶ್ಯಕ್ಷಣಿಕ ಮಟ್ಟ ಅಷ್ಟು ಕಡಿಮೆ ಇದೆ?
ನಮ್ಮ ಈ 44ನೆ ಸಂಚಿಕೆಯಲ್ಲಿ ರೋಹಿತ್ ಶೆಣಾಯ್ ಅವರು ಕರ್ನಾಟಕ ಮತ್ತು ಭಾರತದಲ್ಲಿ ಪ್ರಾಥಮಿಕ ಶಿಕ್ಷಣದ ಬಗ್ಗೆ ಚರ್ಚೆ ಮಾಡುತ್ತಾರೆ. ರೋಹಿತ್ ಅವರು ತಕ್ಷಶಿಲಾ ಸಂಸ್ಥೆಯ ಶಿಕ್ಷಣಿಕ ವಿಭಾಗದ ಮುಖ್ಯಸ್ಥರಾಗಿ, ಹಲವಾರು ವರ್ಷ ಐ ಟಿ ಮತ್ತು ಶಿಕ್ಷಣದ ಮೇಲೆ ಕೆಲಸ ಮಾಡಿದ್ದಾರೆ.
How has Indian school education...
ಕರ್ನಾಟಕ ರಾಜ್ಯ ಎಷ್ಟು ವಿಶಾಲವದದ್ದು ಅಂದರೆ ಇಲ್ಲಿಯ ವಾಸಿಗಳೆ ಹಲವಾರು ಸ್ಥಲಗಣಳನ್ನು ನೋಡಿರುವುದಿಲ್ಲ. ನಮ್ಮ 43 ನೇ ಸಂಚಿಕೆಯಲ್ಲಿ ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರು ತಮ್ಮ ಪ್ರವಾಸಿ ಕಥೆಗಳನ್ನು ಹಂಚಿಕೊಳ್ಳುತ್ತಾರೆ.
Karnataka's tourism tagline "One State, Many Worlds" is no exaggeration. On Episode 43 of The Thale-Harate Kannada Podcast, hosts Ganesh Chakravarthi and Pavan Srinath recount some tales from their travels across Ka...
ಈ ವರ್ಷ ನವೇಂಬರಲ್ಲಿ ಕರ್ನಾಟಕ ರಾಜ್ಯಕ್ಕೆ 63 ವರ್ಷ ತುಂಬಿದೆ. ಇತ್ತೀಚಿನ ವರ್ಷಗಳಲ್ಲಿ ನಮ್ಮ ರಾಜ್ಯ ಎಷ್ಟು ಮುಂದು ಬಂದಿದೆ, ಮತ್ತು ಮುಂದೆ ಕರ್ನಾಟಕ ಯಾವ ಗುರಿಯನ್ನು ಅನುಸಾರಿಸಿಬೇಕು? ಸೂರ್ಯ ಪ್ರಕಾಶ್ ಬಿ. ಎಸ್. ಮತ್ತು ಪವನ್ ಶ್ರೀನಾಥ್ ಅವರು ಕರ್ನಾಟಕ ತನ್ನ ಭವಿಷ್ಯದ ಬಗ್ಗೆ ಹೇಗೆ ಯೋಚಿಸಬೇಕು ಎಂಬುದರ ಕುರಿತು ಮಾತನಾಡುತ್ತಾರೆ.
The State of Karnataka turns 63 years old on November 1, 2019. How well have we done in the recent years, and what should Karnataka aim...
ನಮ್ಮ ನಗರಗಳಲ್ಲಿ ಪಾದಚಾಲಕರಿಗೆ ಮಹತ್ವ ಇಲ್ಲದಂತಾಗಿದೆ. ಕಾರುಗಳು ಹಾಗೂ ದ್ವಿಚಕ್ರವಾಹನಗಳಗು ರಸ್ತೆಗಳಲ್ಲಿ ಹೆಚ್ಚಾಗಿವೆ. ಇಂತಹ ಸಂದರಭದಲ್ಲಿ ಸೈಕಲ್ ಚಲಿಸುವುದು ಅಸಾಧ್ಯವಾದ ಕೆಲಸ.
ನಮ್ಮ ಚಾಲಕರ ವಿಧಾನ ಮತ್ತು ಸೈಕಲ್ ಬಳಕೆಯ ಬಗ್ಗೆ ಒಂದು ಹೊಸ ತರಹದ ಆಲೋಚನೆ ತರುವುದು ಸಾಧ್ಯವಾ? ನಮ್ಮ ಈ ಸಂಚಿಕೆಯಲ್ಲಿ, ಬೆಂಗಳೂರಿನ 'ಬೈಸೈಕಲ್ ಮೇಯರ್' ಸತ್ಯ ಶಂಕರನ್ ಅವರು ನಮ್ಮ ನಗರಗಳಲ್ಲಿ ಸಂಚರಣೆಯ ಅನೇಕ ವಿಧಾನಗಳ ಬಗ್ಗೆ ಮತ್ತು ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸುವ ಅನೇಕ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾರೆ.
...ನಮಾಮಿ ವೃಷಭಾವತಿ ಚಳುವಳಿಯು ಬೆಂಗಳೂರಿನಲ್ಲಿ ಮತ್ತೆ ಸಹಜವಾಗಿ ಶುದ್ಧ ನೀರುಳ್ಳ ನದಿಯೊಂದನ್ನು ಕಾಣುವ ಜನಸಾಮಾನ್ಯರ ಕನಸನ್ನು ನನಸಾಗಿಸುವದಕ್ಕೆ ನಡೆದಿರುವ ಹೋರಾಟ. ಈ ಹೋರಾಟದ ಹಲವು ಆಯಾಮಗಳೆಂದರೆ: ವೈಜ್ಞಾನಿಕ ಸಂಶೋಧನೆ, ಆಡಳಿತಗಾರರು ಮತ್ತು ಸರ್ಕಾರಗಳಿಗೆ ಜೊತೆಗೆ ಸಮಾಲೋಚನೆ, ಕಾನೂನಾತ್ಮಕ ಪ್ರಯತ್ನ, ನಾಗರಿಕರಿಗೆ ಸಮಸ್ಯೆ ಮತ್ತು ಪರಿಹಾರಗಳ ಅರಿವನ್ನು ಮೂಡಿಸುವುದು ಹಾಗು ಕೆರೆ-ಕಾಡುಗಳ ಸಂರಕ್ಷಣೆ.
ನಮಾಮಿ ವೃಷಭಾವತಿ ಸಂಸ್ಥಾನದ ಅಧ್ಯಕ್ಷರಾದ ನಿವೇದಿತ ಸುಂಕದ್ ರವರು ಈ ಚಳುವಳಿಯ ಮುಂಚೂಣಿಯಲ್ಲಿರುವವ...
ಔಷಧಿಗಳನ್ನು ಹೇಗೆ ಕಂಡುಹಿಡಿಯುತ್ತಾರೆ? ಒಂದು ಹೊಚ್ಚಹೊಸ ಔಷಧಿಯು ಸಂಶೋಧನೆಯಿಂದ, ಮೆಡಿಕಲ್ ಶಾಪ್ ವರೆಗು ಬರುವಾಗ ಯಾವ ಯಾವ ಹಂತಗಳಿಂದ ಹೋಗುತ್ತದೆ? ಭಾರತದಲ್ಲಿ ಹೊಸ ಔಷಧಿ ಕಂಡುಹಿಡಿಯುವುದು ಹೇಗೆ? ಈ ಸಂಚಿಕೆಯಲ್ಲಿ ನಮ್ಮವರೇ ಆದ ಪವನ್ ಶ್ರೀನಾಥ್ ಮತ್ತು ಸೂರ್ಯ ಪ್ರಕಾಶ್ ಅವರು ಔಷಧಿಗಳ ಬಗ್ಗೆ ಚರ್ಚೆ ಮಾಡುತ್ತಾರೆ.
How is a new drug discovered or invented? What does it take for medicine to go from a small idea in a research lab all the way to your local pharmacy?...
ಮಾನವ ತನ್ನ ಶಕ್ತಿ ಮತ್ತು ಯುಕ್ತಿಯನ್ನು ಉಪಯೋಗಿಸಿ ಹಲವಾರು ಸಾಧನೆಗಳನ್ನು ಮಾಡಿದ್ದಾನೆ. ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಮಾನವ ತನ್ನ ದೈಹಿಕ, ಮಾನಸಿಕ, ಮತ್ತು ತಾರ್ಕಿಕ ಶಕ್ತಿ ಮತ್ತು ಸಾಮರ್ಥ್ಯಗಳನ್ನು ಅಭೂತಪೂರ್ವ ಮಟ್ಟಕ್ಕೆ ಕೊಂಡುಹೋಗಿದ್ದಾನೆ. ಪ್ರಸ್ತುತ ಸ್ಥಿತಿಯಲ್ಲಿ ಈ ನಾನಾ ತರಹದ ಯಂತ್ರಗಳನ್ನು ತನ್ನ ದೇಹದಲ್ಲಿಯೇ ಅಳವಡಿಸಿಕೊಂಡು ಪ್ರಕೃತಿಯ ಸರಹದ್ದನ್ನು ಮೀರಿ ಹೋಗುತ್ತಿದ್ದಾನೆ.
ದೀರ್ಘಕಾಲದಲ್ಲಿ ಇದು ನಮ್ಮ ಸಮಾಜವನ್ನು ಹೇಗೆ ರೂಪಗೊಳಿಸಬಹುದು? ಈ ಟ್ರಾನ್ಸ್-ಹ್ಯೂಮನಿಸಮ್ ಎಂಬ ತತ್ವ ಹ...
ಭಾರತದಲ್ಲಿ ಪಬ್ಲಿಕ್ ರಿಲೇಷನ್ಸ್ ಉದ್ಯಮ ಹೇಗೆ ಮೂಡಿ ಬಂದಿದೆ? ಕಳೆದ ದಶಕಗಳಲ್ಲಿ ಈ ಉದ್ಯಮದಲ್ಲಿ ಬಂದಂತಹ ಪರಿವರ್ತನೆಗಳೇನು? ನಮ್ಮ ಈ ಸಂಚಿಕೆಯಲ್ಲಿ ನರಹರಿ ಕೆ.ಎಸ್. ಅವರು ಪವನ್ ಶ್ರೀನಾಥ್ ಮತ್ತು ಗಣೇಶ್ ಚಕ್ರವರ್ತಿ ಅವರ ಜೊತೆ ಪಬ್ಲಿಕ್ ರಿಲೇಷನ್ಸ್ ಬಗ್ಗೆ ಮಾತನಾಡುತ್ತಾರೆ.
ನರಹರಿ ಅವರು ದ ಪ್ರಾಕ್ಟಿಸ್ ಸಂಸ್ಥೆಯಲ್ಲಿ ಸಲಾಹಗಾರರು ಆಗಿದ್ದರೆ. ಇವರ ಪಬ್ಲಿಕ್ ರಿಲೇಷನ್ಸ್ ಪಯಣವನ್ನು ಎಚ್.ಎಂ.ಟಿ. ಸಂಸ್ಥೆಯಲ್ಲಿ ಆರಂಭಿಸಿ ಹಲವಾರು ಐ.ಟಿ. ಕಂಪನಿಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಇವರು NASSCOM ಅಂತಹ...
How old is the human settlement of Bengaluru? How old are the localities of Bengaluru, from Rajajinagar to Indiranagar to Hebbal? The answer may surprise you.
This is a rebroadcast of Episode 15 of the Thale-Harate Kannada Podcast. Udaya Kumar PL has a wide-ranging conversation with hosts Pavan Srinath and Ganesh Chakravarthi on Inscription Stones and Bengaluru's history.
1901, ಬೆಂಗಳೂರು ನಗರ 1.5 ಲಕ್ಷದ ನಗರಿ, ಇವತ್ತು ಎಲ್ಲಾ ದಿಕ್ಕಿನಲ್ಲೂ ಬೆಳದಿದೆ. ನಗರದ ಹೊರವಲಯದಲ್ಲಿ ಬಡಾವಣೆ ಮೇಲೆ ಬಡಾವಣೆ ರೂಪಗೊಳ್ಳುತ್ತಿವೆ. ಅಲ್ಲಿಯ ಹಳ್ಳಿಗಳು, ಇದ್ದಂತಹ ಸಣ್ಣ ಸಣ್ಣ ವಿಭಾಗಗಳನ್ನು ಆವರಿಸಿಕೊಂಡು ಬಂದಿದೆ. ಇವುಗಳ ಹಿನ್ನೆಲೆಯ ಬಗ್ಗೆ ಮಾತನಾಡಲು ನಮ್ಮ ಈ ಸಂಚಿಕೆಯಲ್ಲಿ ತೇಜಸ್ವಿ ಉಡುಪ ಅವರು ನಮ್ಮ ಜೊತೆ ಇದ್ದಾರೆ.
ತೇಜಸ್ವಿ ಉಡುಪ ಅವರು ಒಬ್ಬ ಟೆಕ್ ಪ್ರೊಫೆಷನಲ್, ಮತ್ತೆ ಹಲವಾರು ಕ್ವಿಜ್ ಸ್ಪರ್ಧೆಗಳಲ್ಲಿ ಭಾಗವಹಿಸುವುದಲ್ಲದೆ, ಕ್ವಿಜ್ ಮಾಸ್ಟರ್ ಕೊಡ ಆಗಿದ್ದರೆ. ಡೆಕ್ಕನ್ ಹೆ...
ಜಿ.ಐ.ಎಸ್. ಅಥವಾ ಭೌಗೋಳಿಕ ಮಾಹಿತಿ ತಂತ್ರಜ್ಞಾನವೆಂದರೆ ಏನು? ಜಿ.ಪಿ.ಎಸ್., ಗೂಗಲ್ ಮ್ಯಾಪ್ ಮತ್ತು ಇತರ ನಕ್ಷೆಗಳ ಹಾಗು ಸಂಚರಣೆ ಸೌಲಭ್ಯಗಳ ಹಿಂದಿರುವ ತಂತ್ರಜ್ಞಾನವೇನು? ಈ ತಂತ್ರಜ್ಞಾನವನ್ನು ನಗರಗಳನ್ನೂ ಯೋಜಿಸುವುದು, ಆಡಳಿತ ಮತ್ತು ಅಭಿವೃದ್ಧಿಗೆ ಹೇಗೆ ವಿನಿಯೋಗಿಸಬಹುದು? ಡಾ. ಹೆಚ್.ಎಸ್. ಸುಧೀರ ರವರು ಪವನ್ ಶ್ರೀನಾಥ್ ರವರೊಂದಿಗೆ ನಮ್ಮ 35ನೇ ಕಂತಿನಲ್ಲಿ ಮಾತನಾಡುತ್ತಾರೆ.
ಡಾ. ಹೆಚ್.ಎಸ್. ಸುಧೀರ ರವರು ಐ.ಐ.ಎಸ್.ಸಿ. ಯಲ್ಲಿ ತಮ್ಮ ಪಿ.ಹೆಚ್.ಡಿ. ಪಡೆದ ನಂತರ ತುಮಕೂರಿನ ಹತ್ತಿರದಲ್ಲಿರುವ ಗುಬ...
ಮೈಸೂರು ಸಂಸ್ಥಾನದ ಆಡಳಿತ ಗಾರರ ಮತ್ತು ದೊರೆಗಳ ಅಭಿವೃದ್ಧಿಯ ಕಲ್ಪನೆ ಏನಿತ್ತು? ಭಾರತದ ಸಾಹಿತ್ಯದ ಬೆಳವಣಿಗೆಯಲ್ಲಿ ಅನುವಾದಗಳ ಪಾತ್ರವೇನು? ಪಬ್ಲಿಕ್ ಇಂಟಲೆಕ್ಚು ಯಲ್ ಗಳಿಗೆ ಹೇಗೆ ಅವಕಾಶ ಕಲ್ಪಿಸ ಬೇಕು?
ಡಾ. ಚಂದನ್ ಗೌಡ ರವರು ಸೂರ್ಯ ಪ್ರಕಾಶ್ ಬಿ.ಎಸ್. ಮತ್ತು ಪವನ್ ಶ್ರೀನಾಥ್ ರವರ ಜೊತೆ ಮಾತನಾಡುತ್ತಾರೆ. ಚಂದನ್ ರವರು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಸಮಾಜ ಶಾಸ್ತ್ರದ ಪ್ರೂಫೆಸರ್ ಆಗಿದ್ದಾರೆ. ಮೈಸೂರು ಸಂಸ್ಥಾನದ ಬೆಳವಣಿಗೆ ಕುರಿತು ಪಿ.ಎಚ್.ಡಿ. ಮಾಡಿದ್ದಾರೆ. ಯು.ಆರ್. ಅನಂತ ಮೂರ್ತಿ ...
If you've ever wanted to know about champagne, satanism, the Stonewall Uprising, chaos theory, LSD, El Nino, true crime and Rosa Parks, then look no further. Josh and Chuck have you covered.
Current and classic episodes, featuring compelling true-crime mysteries, powerful documentaries and in-depth investigations. Follow now to get the latest episodes of Dateline NBC completely free, or subscribe to Dateline Premium for ad-free listening and exclusive bonus content: DatelinePremium.com
Betrayal Weekly is back for a new season. Every Thursday, Betrayal Weekly shares first-hand accounts of broken trust, shocking deceptions, and the trail of destruction they leave behind. Hosted by Andrea Gunning, this weekly ongoing series digs into real-life stories of betrayal and the aftermath. From stories of double lives to dark discoveries, these are cautionary tales and accounts of resilience against all odds. From the producers of the critically acclaimed Betrayal series, Betrayal Weekly drops new episodes every Thursday. If you would like to share your story, you can reach out to the Betrayal Team by emailing them at betrayalpod@gmail.com and follow us on Instagram at @betrayalpod and @glasspodcasts. Please join our Substack for additional exclusive content, curated book recommendations, and community discussions. Sign up FREE by clicking this link Beyond Betrayal Substack. Join our community dedicated to truth, resilience, and healing. Your voice matters! Be a part of our Betrayal journey on Substack.
The Clay Travis and Buck Sexton Show. Clay Travis and Buck Sexton tackle the biggest stories in news, politics and current events with intelligence and humor. From the border crisis, to the madness of cancel culture and far-left missteps, Clay and Buck guide listeners through the latest headlines and hot topics with fun and entertaining conversations and opinions.
The official podcast of comedian Joe Rogan.